ಡಿ. ಮೋಹಿತ್
ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ನಿವಾಸಿ ಡಿ. ಮೋಹಿತ್ ಕುವೆಂಪು ವಿಶ್ವ ವಿದ್ಯಾನಿಲಯದ ಅಂತಿಮ ವರ್ಷದ ಬಿ.ಕಾಂ ಪದವಿಯಲ್ಲಿ ೯ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಡಿ. ಮೋಹಿತ್ ಶಿವಮೊಗ್ಗ ಎನ್ಇಎಸ್ ಕಾಲೇಜ್ ಆಫ್ ಅಡ್ವಾನ್ಸ್ ಸ್ಟಡೀಸ್ ವಿದ್ಯಾರ್ಥಿಯಾಗಿದ್ದು, ಕೆಎಸ್ಆರ್ಟಿಸಿ ನೌಕರ ಕೆ. ದಿನೇಶ್-ವಿನುತ್ ದಂಪತಿ ಪುತ್ರರಾಗಿದ್ದಾರೆ. ಡಿ. ಮೋಹಿತ್ ಅವರನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.
No comments:
Post a Comment