ಕೆ. ಸಾರಮ್ಮ
ಭದ್ರಾವತಿ: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಾಗದ ನಗರದ ೬ನೇ ವಾರ್ಡ್ ನಿವಾಸಿ ಕೆ. ಸಾರಮ್ಮ(೬೮) ಮಂಗಳವಾರ ನಿಧನ ಹೊಂದಿದರು.
ಸಾರಮ್ಮ ಅವರು ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಸಂತಾಪ ಸೂಚಿಸಿದೆ.
No comments:
Post a Comment