ದೇವಿರಮ್ಮ
ಭದ್ರಾವತಿ, ಸೆ. ೯: ನ್ಯಾಯವಾದಿ ಎ.ಎಸ್ ಕುಮಾರ್ರವರ ತಾಯಿ, ನಗರದ ಅಪ್ಪರ್ ಹುತ್ತಾ ನಿವಾಸಿ ದೇವಿರಮ್ಮ (೭೬) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ದೇವಿರಮ್ಮ ಎ.ಎಸ್ ಕುಮಾರ್ ಹಾಗು ೩ ಹೆಣ್ಣು ಮಕ್ಕಳು ಮತ್ತು ಮೊಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ ಲೋಯರ್ ಹುತ್ತಾದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಪ್ರಮುಖರಾದ ಎಸ್ ವಾಗೀಶ್, ಅಡವೀಶಯ್ಯ, ಆರ್ ಮಹೇಶ್ ಕುಮಾರ್ ಜಿ.ಡಿ ನಟರಾಜ್, ರವಿಕುಮಾರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment