Sunday, March 7, 2021

ಜಾನಕಮ್ಮ ನಿಧನ


ಜಾನಕಮ್ಮ
   ಭದ್ರಾವತಿ, ಮಾ. ೭: ನಗರದ ಹಿರಿಯ ಪತ್ರಕರ್ತ ರವೀಂದ್ರನಾಥ್(ಬ್ರದರ್‍ಸ್)ರವರ ತಾಯಿ ಜಾನಕಮ್ಮ(೯೩) ಭಾನುವಾರ ನಿಧನ ಹೊಂದಿದರು.
    ಜಾನಕಮ್ಮ ಜನ್ನಾಪುರ ಕುರುಬರ ಬೀದಿ ನಿವಾಸಿವಾಗಿದ್ದು, ೫ ಗಂಡು, ೨ ಹೆಣ್ಣು ಮಕ್ಕಳನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

No comments:

Post a Comment