Friday, April 16, 2021

ಏ.೧೭ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೧೬: ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಎಫ್-೫ ಅಂತರಗಂಗೆ, ಎಫ್-೧೧ ಕಾರೇಹಳ್ಳಿ ಮತ್ತು ಎಫ್-೧೫ ಭದ್ರಾ ಪ್ಯಾಕೇಡ್ಸ್ ಫೀಡರ್‌ಗಳಿಗೆ ಒಳಪಡುವ ಗ್ರಾಮಗಳಲ್ಲಿ ಎನ್‌ಜೆವೈ(ನಿರಂತರ ಜ್ಯೋತಿ)ಯೋಜನೆಯ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಏ.೧೭ರಂದು ಬೆಳಿಗ್ಗೆ ೧೦ ಗಂಟೆಯಿಂದ  ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಮೊಸರಹಳ್ಳಿ, ದೇವನರಸೀಪುರ, ಉಕ್ಕುಂದ, ಯರೇಹಳ್ಳಿ, ರಂಗನಾಥಪುರ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ದೊಡ್ಡೇರಿ, ಗಂಗೂರು, ಬಸವನಗುಡಿ, ಕೆ.ಎಚ್ ನಗರ, ಕಾಚಗೊಂಡನಹಳ್ಳಿ, ಶಿವಪುರ, ಹಡ್ಲಘಟ್ಟ, ಕೋರಲಕೊಪ್ಪ, ಶ್ರೀನಿವಾಸಪುರ, ಬಾರಂದೂರು, ಕಾರೇಹಳ್ಳಿ, ಬೊಮ್ಮೇನಹಳ್ಳಿ, ಕೆಂಚೇನಹಳ್ಳಿ, ಮಾವಿನಕೆರೆ, ಕಾಳಿಂಗನಹಳ್ಳಿ, ಹಳ್ಳಿಕೆರೆ, ಹಡ್ಲಘಟ್ಟ, ಭದ್ರಾ ಪ್ಯಾಕೇಡ್ಸ್ ೧೧ ಕೆವಿ ಮಾರ್ಗ, ಸಿದ್ದಾಪುರ, ಎಂಪಿಎಂ, ಬೈಪಾಸ್ ರಸ್ತೆ, ಸಿಎಂಸಿ ಕುಡಿಯುವ ನೀರಿನ ಸ್ಥಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

No comments:

Post a Comment