Wednesday, October 19, 2022

ಭದ್ರಾವತಿ ತಮಿಳ್ ಸಂಗಮ್ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

    ಭದ್ರಾವತಿ, ಅ. ೧೯ : ನಗರದ ತರೀಕೆರೆ ರಸ್ತೆಯಲ್ಲಿರುವ ಭದ್ರಾವತಿ ತಮಿಳ್ ಸಂಗಮ್ ಸಂಘಕ್ಕೆ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
    ಅಧ್ಯಕ್ಷರಾಗಿ ಜಿ.ಎನ್ ರವಿಕುಮಾರ್, ಉಪಾಧ್ಯಕ್ಷರಾಗಿ ಕೆ. ಚಂದ್ರಶೇಖರ್, ಕಾರ್ಯದರ್ಶಿಯಾಗಿ ವಿ. ಮಣಿ, ಸಹ ಕಾರ್ಯದರ್ಶಿಗಳಾಗಿ ವಿ. ರಾಜ, ಶಾಮ್‌ರಾಜ್(ಸೋಮು), ಖಜಾಂಚಿಯಾಗಿ ವೀರಭದ್ರನ್ ಹಾಗು ನಿರ್ದೇಶಕರಾಗಿ ಸಿ. ವಡಿವೇಲು, ಜಿ. ಸುರೇಶ್‌ಕುಮಾರ್, ದಯಾನಂದ, ಎಂ.ಎಲ್ ನಾರಾಯಣಸ್ವಾಮಿ, ಎಂ. ಸುಬ್ರಮಣಿ, ಜಿ.ಎನ್ ಸತ್ಯಮೂರ್ತಿ, ಸಿ. ವಾಸುದೇವನ್, ಆರ್. ಮುತ್ತುಸ್ವಾಮಿ ಮತ್ತು ಮಂಜುಳ ನೇಮಕಗೊಂಡಿದ್ದಾರೆಂದು ಕಾರ್ಯದರ್ಶಿ ವಿ. ಮಣಿ ತಿಳಿಸಿದ್ದಾರೆ.

--

No comments:

Post a Comment