ವಿಶ್ವ ಹಿಂದೂ ಪರಿಷತ್ ಬಜರಂಗದಳದಸಂಸ್ಥಾಪನ ದಿನದ ಅಂಗವಾಗಿ ಭದ್ರಾವತಿಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
ಭದ್ರಾವತಿ, ಅ. ೯: ವಿಶ್ವ ಹಿಂದೂಪರಿಷತ್ ಬಜರಂಗದಳದ ಸಂಸ್ಥಾಪನ ದಿನದ ಅಂಗವಾಗಿ ನಗರದಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
ಬಜರಂಗದಳ ಜಿಲ್ಲಾ ಸಂಚಾಲಕಸುನಿಲ್ ಕುಮಾರ್, ತಾಲೂಕು ಸಂಚಾಲಕವಡಿವೇಲು, ಗ್ರಾಮಾಂತರ ಸಂಚಾಲಕ ವಾಗೀಶ್, ನಗರಸಹ ಸಂಯೋಜಕ ರಂಗಣ್ಣ, ನಗರಸಂಯೋಜಕರಾದ ಕೃಷ್ಣ, ಕಿರಣ್ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment