Saturday, October 10, 2020

ಬಜರಂಗದಳಸಂಸ್ಥಾಪನ ದಿನ : ಒಳರೋಗಿಗಳಿಗೆ ಹಣ್ಣುವಿತರಣೆ

ವಿಶ್ವ ಹಿಂದೂ ಪರಿಷತ್ ಬಜರಂಗದಳದಸಂಸ್ಥಾಪನ ದಿನದ ಅಂಗವಾಗಿ ಭದ್ರಾವತಿಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
ಭದ್ರಾವತಿ, ಅ. ೯: ವಿಶ್ವ ಹಿಂದೂಪರಿಷತ್ ಬಜರಂಗದಳದ ಸಂಸ್ಥಾಪನ ದಿನದ ಅಂಗವಾಗಿ ನಗರದಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
    ಬಜರಂಗದಳ ಜಿಲ್ಲಾ ಸಂಚಾಲಕಸುನಿಲ್ ಕುಮಾರ್, ತಾಲೂಕು ಸಂಚಾಲಕವಡಿವೇಲು, ಗ್ರಾಮಾಂತರ ಸಂಚಾಲಕ ವಾಗೀಶ್, ನಗರಸಹ ಸಂಯೋಜಕ ರಂಗಣ್ಣ, ನಗರಸಂಯೋಜಕರಾದ ಕೃಷ್ಣ, ಕಿರಣ್ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment