Saturday, October 10, 2020

ಪಾಸ್ವಾನ್ನಿಧನಕ್ಕೆ ಕಾರ್ಮಿಕ ಸಂಘ ಸಂತಾಪ

ಭದ್ರಾವತಿ, ಅ. ೯: ಕೇಂದ್ರ ಸಚಿವರಾಮ್ ವಿಲಾಸ್ ಪಾಸ್ವಾನ್‌ರವರನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ವಿಐಎಸ್‌ಎಲ್ಕಾರ್ಮಿಕ ಸಂಘ ಸಂತಾಪ ಸೂಚಿಸಿದೆ.
     ಯುಪಿಎ ಸರ್ಕಾರದ ಅವಧಿಯಲ್ಲಿಉಕ್ಕು ಸಚಿವರಾಗಿದ್ದ ಪಾಸ್ವಾನ್‌ರವರು ವಿಐಎಸ್‌ಎಲ್ಕಾರ್ಖಾನೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದರು. ಅವರ ನಿಧನಕ್ಕೆ ಕಾರ್ಮಿಕವರ್ಗ ಸಂತಾಪ ಸೂಚಿಸುತ್ತದೆ ಎಂದುಸಂಘದ ಅಧ್ಯಕ್ಷ ಜೆ. ಜಗದೀಶ್ತಿಳಿಸಿದ್ದಾರೆ.

No comments:

Post a Comment